News

Snehalaya Rescues Man Near Mangaluru Railway Station
ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾದ ವ್ಯಕ್ತಿಯನ್ನು ಸ್ನೇಹಾಲಯಕ್ಕೆ ದಾಖಲಿಸಿ ಆರೈಕೆ ಮಂಜೇಶ್ವರ, ಸೆಪ್ಟೆಂಬರ್ 4, 2026: ಮಂಗಳೂರಿನ ಸೆಂಟ್ರಲ್ ರೈಲು ನಿಲ್ದಾಣದ ಬಳಿ ಅಸ್ವಸ್ಥ ಸ್ಥಿತಿಯಲ್ಲಿ ಕಂಡುಬಂದಿದ್ದ ಪಶ್ಚಿಮ ಬಂಗಾಳದ ಜಲ್ಪೈಗುರಿ ಮೂಲದ ಶ್ರೀ ಬಿಕ್ರಮ್ ಅವರನ್ನು ಸ್ನೇಹಾಲಯ ತಂಡವು ರಕ್ಷಿಸಿ ಸ್ನೇಹಾಲಯಕ್ಕೆ

Helpless Man from Tamil Nadu Finds Hope and Shelter at Snehalaya
ಮಂಜೇಶ್ವರದಲ್ಲಿ ಅಸಹಾಯಕ ಸ್ಥಿತಿಯಲ್ಲಿ ಪತ್ತೆಯಾದ ತಮಿಳುನಾಡಿನ ವ್ಯಕ್ತಿಗೆ ಸ್ನೇಹಾಲಯದಲ್ಲಿ ಆಶ್ರಯ ಮಂಜೇಶ್ವರ, ಆಗಸ್ಟ್ 29, 2026: ತಮಿಳುನಾಡಿನ ಕೋಯಮತ್ತೂರು ಮೂಲದ ಶ್ರೀ ಆರ್. ಸುಂಧರ್ ಅವರು ಮಂಜೇಶ್ವರದ ಸುತ್ತಮುತ್ತಲಿನ ವಾತಾವರಣದಲ್ಲಿ ಮಾನಸಿಕವಾಗಿ ಅಸ್ವಸ್ಥ ಹಾಗೂ ಅಸಹಾಯಕ ಸ್ಥಿತಿಯಲ್ಲಿ ಅಲೆದಾಡುತ್ತಿರುವುದು ಗಮನಕ್ಕೆ ಬಂದಿದ್ದು,

Snehalaya Supports Pradeep on His Path to Recovery
ವೆನ್ಲಾಕ್ ಆಸ್ಪತ್ರೆಯ ಬಳಿ ಅಸಾಯಕ ಸ್ಥಿತಿಯಲ್ಲಿ ಅಲೆದಾಡುತ್ತಿದ್ದ ಪ್ರದೀಪ್ ರವರನ್ನು ಪುನರ್ವಸತಿ ಮತ್ತು ಆರೈಕೆಗಾಗಿ ಸ್ನೇಹಾಲಯಕ್ಕೆ ದಾಖಲಿಸಲಾಗಿದೆ ಮಂಜೇಶ್ವರ, ಆಗಸ್ಟ್ 27, 2026: ಮಂಗಳೂರಿನ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಬಳಿ ಅಸಹಾಯಕ ಸ್ಥಿತಿಯಲ್ಲಿ ಅಲೆದಾಡುತ್ತಿದ್ದ ಕಡಬ ತಾಲೂಕಿನ ಮರ್ಧಾಳ ಮೂಲದ ಶ್ರೀ

Snehalaya Marks 17 Years of Service, Releases Konkani Book
ಸ್ನೇಹಾಲಯದ 17ನೇ ವಾರ್ಷಿಕೋತ್ಸವ: ‘ಹೆಬ್ರೋನಾಂತ್ಲೆ ಮೊಗಾ ತುವಾಲೆ’ ಕೃತಿ ಬಿಡುಗಡೆ ಮಂಗಳೂರು: ನಿರ್ಗತಿಕರು, ದೀನದಲಿತರು ಹಾಗೂ ಸಮಾಜದ ಅಂಚಿನಲ್ಲಿರುವವರ ಸೇವೆಯಲ್ಲಿ ತೊಡಗಿರುವ ಸ್ನೇಹಾಲಯ ಚಾರಿಟಬಲ್ ಟ್ರಸ್ಟ್ (ರಿ.) ತನ್ನ 17ನೇ ವಾರ್ಷಿಕೋತ್ಸವವನ್ನು ಮಂಗಳವಾರ ಭಕ್ತಿಭಾವ ಮತ್ತು ಸಂಭ್ರಮದಿಂದ ಆಚರಿಸಿತು. ಕೋಲ್ಕತ್ತಾದ ಸಂತ

Mrs. Hemavathi Admitted to Snehalaya for Care and Rehabilitation
ಮಂಗಳೂರಿನ ಕೊಂಚಾಡಿ ನಿವಾಸಿ ಶ್ರೀಮತಿ ಹೇಮಾವತಿ ಅವರಿಗೆ ಸ್ನೇಹಾಲಯದಲ್ಲಿ ಆರೈಕೆ ಮತ್ತು ಪುನರ್ವಸತಿ ನೆರವು ಮಂಜೇಶ್ವರ, ಆಗಸ್ಟ್ 20, 2026: ನಿರಾಶ್ರಿತರು, ಅಸಹಾಯಕರು, ಅನಾರೋಗ್ಯದಿಂದ ಬಳಲುತ್ತಿರುವವರು ಹಾಗೂ ಆರೈಕೆಯ ಅಗತ್ಯವಿರುವ ವ್ಯಕ್ತಿಗಳಿಗೆ ರಕ್ಷಣೆ, ಚಿಕಿತ್ಸೆ ಮತ್ತು ಪುನರ್ವಸತಿ ಸೇವೆಗಳನ್ನು ನಿರಂತರವಾಗಿ ಒದಗಿಸುತ್ತಿರುವ

Rajesh Sawant Reunited with Brother After Two Years of Separation
ಎರಡು ವರ್ಷಗಳ ಬಳಿಕ ಸಹೋದರನ ಮಡಿಲಿಗೆ ಮರಳಿದ ರಾಜೇಶ್ ಸಾವಂತ್ ಮಂಜೇಶ್ವರ,ಆಗಸ್ಟ್ 19, 2026: ಮಾನಸಿಕ ಅಸ್ವಸ್ಥತೆಯಿಂದ ಕುಟುಂಬದಿಂದ ದೂರವಾಗಿ ಎರಡು ವರ್ಷಗಳ ಕಾಲ ಕಾಣೆಯಾಗಿದ್ದ ಮಹಾರಾಷ್ಟ್ರದ ರಾಜೇಶ್ ಸಾವಂತ್ ಅವರು, ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ ನ ನಿರಂತರ ಆರೈಕೆ ಮತ್ತು

Sanju Reunited with Family After Eight Months Through Efforts of Snehalaya and Shraddha Foundation
ಎಂಟು ತಿಂಗಳ ಬಳಿಕ ಕುಟುಂಬದ ಮಡಿಲಿಗೆ ಮರಳಿದ ಸಂಜು – ಸ್ನೇಹಾಲಯ ಮತ್ತು ಶ್ರದ್ಧಾ ತಂಡಗಳಿಂದ ಭಾವುಕ ಪುನರ್ಮಿಲನ ಮಂಜೇಶ್ವರ, ಆಗಸ್ಟ್ 18, 2026: ಸುಮಾರು ಎಂಟು ತಿಂಗಳಿಂದ ನಾಪತ್ತೆಯಾಗಿದ್ದ ಧಾರವಾಡ ಮೂಲದ ಶ್ರೀ ಸಂಜು ಅವರು ಮಂಜೇಶ್ವರದ ಸ್ನೇಹಾಲಯ ಚಾರಿಟೇಬಲ್

Narayan Das Reunited with Family After 30 Years An Emotional Reunion Made Possible by Snehalaya and Shraddha Teams
30 ವರ್ಷಗಳ ಬಳಿಕ ಕುಟುಂಬ ಸೇರಿಕೊಂಡ ನಾರಾಯಣ ದಾಸ್ – ಸ್ನೇಹಾಲಯ ಮತ್ತು ಶ್ರದ್ಧಾ ತಂಡದ ನೆರವಿನಿಂದ ಭಾವುಕ ಪುನರ್ಮಿಲನ ಮಂಜೇಶ್ವರ, ಆಗಸ್ಟ್ 17, 2026: ಸುಮಾರು 30 ವರ್ಷಗಳಿಂದ ಕುಟುಂಬದಿಂದ ದೂರವಾಗಿದ್ದ ಉತ್ತರಾಖಂಡ ಮೂಲದ ಶ್ರೀ ನಾರಾಯಣ ದಾಸ್, ಸ್ನೇಹಾಲಯ

Bihar Native Raju, Found Wandering at Kasaragod Railway Station, Admitted to Snehalaya for Rehabilitation Care
ಕಾಸರಗೋಡು ರೈಲು ನಿಲ್ದಾಣದಲ್ಲಿ ಅಸಹಾಯಕ ಸ್ಥಿತಿಯಲ್ಲಿ ಅಲೆದಾಡುತ್ತಿದ್ದ ಬಿಹಾರ ಮೂಲದ ರಾಜು ಅವರಿಗೆ ಸ್ನೇಹಾಲಯದಲ್ಲಿ ಪುನರ್ವಸತಿ ಆರೈಕೆ ಮಂಜೇಶ್ವರ, ಆಗಸ್ಟ್ 16, 2026: ಕಾಸರಗೋಡು ರೈಲು ನಿಲ್ದಾಣದಲ್ಲಿ ಅಸಹಾಯಕ ಹಾಗೂ ದಿಕ್ಕುತೋಚದ ಸ್ಥಿತಿಯಲ್ಲಿ ಅಲೆದಾಡುತ್ತಿದ್ದ ಬಿಹಾರ ಮೂಲದ ಶ್ರೀ ರಾಜು ಅವರನ್ನು
