Badhrudeen from Palakunnu Rescued from Manjeshwar Street, Admitted to Snehalaya

ಮಂಜೇಶ್ವರದಲ್ಲಿ ಪತ್ತೆಯಾದ ಕಾಸರಗೋಡು ಮೂಲದ ಬದ್ರುದ್ದೀನ್ಗೆ ಸ್ನೇಹಾಲಯದಲ್ಲಿ ಆಶ್ರಯ ಮಂಜೇಶ್ವರ, ಆಗಸ್ಟ್ 13, 2026: ದಿಕ್ಕಿಲ್ಲದೆ ಅಲೆದಾಡುತ್ತಾ ಅಸಹಾಯಕ ಸ್ಥಿತಿಯಲ್ಲಿದ್ದ ವ್ಯಕ್ತಿಯೊಬ್ಬರಿಗೆ ಸ್ನೇಹಾಲಯದ ಮಾನವೀಯ ಸ್ಪಂದನೆಯ ಮೂಲಕ ಸುರಕ್ಷಿತ ಆಶ್ರಯ ದೊರೆತಿದೆ. ಕಾಸರಗೋಡು ಜಿಲ್ಲೆಯ ಪಾಲಕುನ್ನು ಮೂಲದ ಶ್ರೀ ಬದ್ರುದ್ದೀನ್ ಅವರನ್ನು ಮಂಜೇಶ್ವರದ ಕುಂಜತ್ತೂರು–ತುಮಿನಾಡು ರಸ್ತೆಯಲ್ಲಿ ಅಲೆದಾಡುತ್ತಿದ್ದ ಸ್ಥಿತಿಯಲ್ಲಿ ಪತ್ತೆಹಚ್ಚಿ, ಚಿಕಿತ್ಸೆ, ಆರೈಕೆ ಹಾಗೂ ಸಮಗ್ರ ಪುನರ್ವಸತಿಗಾಗಿ ಸ್ನೇಹಾಲಯ ಮಾನಸಿಕ–ಸಾಮಾಜಿಕ ಪುನರ್ವಸತಿ ಕೇಂದ್ರಕ್ಕೆ ಆಗಸ್ಟ್ 12, 2026ರಂದು ದಾಖಲಿಸಲಾಗಿದೆ. ಶ್ರೀ ಬದ್ರುದ್ದೀನ್ ಅವರು ಅಸಹಾಯಕ ಸ್ಥಿತಿಯಲ್ಲಿ ಅಲೆದಾಡುತ್ತಿರುವ […]
Chhattisgarh Native Uday Bhan Found Wandering in Falnir Admitted to Snehalaya for Rehabilitation Care

ಫಳ್ನೀರ್ನಲ್ಲಿ ಅಲೆದಾಡುತ್ತಿದ್ದ ಛತ್ತೀಸ್ಗಢ ಮೂಲದ ಉದಯ್ ಭಾನ್ ಅವರಿಗೆ ಸ್ನೇಹಾಲಯದಲ್ಲಿ ಪುನರ್ವಸತಿ ಆರೈಕೆ ಮಂಜೇಶ್ವರ, ಆಗಸ್ಟ್ 12, 2026: ನಿರಾಶ್ರಿತರು, ಅಸಹಾಯಕರು ಹಾಗೂ ಸಂಕಷ್ಟದಲ್ಲಿರುವ ವ್ಯಕ್ತಿಗಳ ರಕ್ಷಣೆ, ಆರೈಕೆ ಮತ್ತು ಪುನರ್ವಸತಿಗಾಗಿ ತನ್ನ ಮಾನವೀಯ ಸೇವೆಯನ್ನು ನಿರಂತರವಾಗಿ ಮುಂದುವರಿಸುತ್ತಿರುವ ಸ್ನೇಹಾಲಯ ಮಾನಸಿಕ-ಸಾಮಾಜಿಕ ಪುನರ್ವಸತಿ ಕೇಂದ್ರಕ್ಕೆ, ಮಂಗಳೂರಿನ ಫಳ್ನೀರ್ ರಸ್ತೆಯ MFC ಫುಡ್ ಮಾರ್ಟ್ ಎದುರು ಅಸಹಾಯಕ ಸ್ಥಿತಿಯಲ್ಲಿ ಅಲೆದಾಡುತ್ತಿದ್ದ ಛತ್ತೀಸ್ಗಢ ಮೂಲದ ಶ್ರೀ ಉದಯ್ ಭಾನ್ ಅವರನ್ನು ದಾಖಲಿಸಿಕೊಂಡಿದೆ. ಅವರಿಗೆ ಚಿಕಿತ್ಸೆ, ರಕ್ಷಣೆ ಹಾಗೂ ಸಮಗ್ರ ಮನೋಸಾಮಾಜಿಕ […]
Sai Kumar Reunited with Mother, Sister and Brother-in-Law in Hyderabad

ಹೈದರಾಬಾದ್ನಲ್ಲಿ ತಾಯಿ, ಸಹೋದರಿ ಮತ್ತು ಭಾವನೊಂದಿಗೆ ಸಾಯಿ ಕುಮಾರ್ ಪುನರ್ಮಿಲನ ಮಂಜೇಶ್ವರ, ಆಗಸ್ಟ್ 9, 2026: ಪುನರ್ವಸತಿ ಹಾಗೂ ಕುಟುಂಬ ಪುನರ್ಮಿಲನದ ಸಂಘಟಿತ ಪ್ರಯತ್ನದ ಫಲವಾಗಿ ಶ್ರೀ ಸಾಯಿ ಕುಮಾರ್ ಅವರನ್ನು 2026ರ ಆಗಸ್ಟ್ 9ರಂದು ತೆಲಂಗಾಣದ ಹೈದರಾಬಾದ್ನಲ್ಲಿ ಅವರ ತಾಯಿ, ಸಹೋದರಿ ಮತ್ತು ಭಾವನೊಂದಿಗೆ ಯಶಸ್ವಿಯಾಗಿ ಪುನರ್ಮಿಲನಗೊಳಿಸಲಾಯಿತು. ಅವಿವಾಹಿತರಾದ ಸಾಯಿ ಕುಮಾರ್ ಅವರನ್ನು 2026ರ ಜೂನ್ 3ರಂದು ಸ್ನೇಹಾಲಯ ಮಾನಸಿಕ-ಸಾಮಾಜಿಕ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಇಲ್ಲಿ ಅವರಿಗೆ ಸುರಕ್ಷಿತ ಹಾಗೂ ಬೆಂಬಲಪೂರ್ಣ ವಾತಾವರಣದಲ್ಲಿ ಅಗತ್ಯ ಆರೈಕೆ, […]
Ramesh Kushwah Reunited with Brother and Son After 20 Years of Separation

20 ವರ್ಷಗಳ ಅಗಲಿಕೆಯ ಬಳಿಕ ಸಹೋದರ ಮತ್ತು ಮಗನೊಂದಿಗೆ ರಮೇಶ್ ಕುಶ್ವಾಹ ಪುನರ್ಮಿಲನ ಮಂಜೇಶ್ವರ, ಆಗಸ್ಟ್ 9, 2026: ಸುಮಾರು 20 ವರ್ಷಗಳಿಂದ ಕುಟುಂಬದಿಂದ ದೂರವಾಗಿದ್ದ ಮಧ್ಯಪ್ರದೇಶದ ಅಶೋಕನಗರ ಜಿಲ್ಲೆಯ ಇಂದೋರ್ ಗ್ರಾಮದ ರಮೇಶ್ ಕುಶ್ವಾಹ ಅವರು ಕೊನೆಗೂ ತಮ್ಮ ಸಹೋದರ ಮತ್ತು ಮಗನೊಂದಿಗೆ ಯಶಸ್ವಿಯಾಗಿ ಪುನರ್ಮಿಲನಗೊಂಡಿದ್ದಾರೆ. ದೀರ್ಘಕಾಲದ ಅನಿಶ್ಚಿತತೆ ಬಳಿಕ ನಡೆದ ಈ ಪುನರ್ಮಿಲನ ಕುಟುಂಬಸ್ಥರು ಹಾಗೂ ಗ್ರಾಮಸ್ಥರಲ್ಲಿ ಅಪಾರ ಸಂತಸ ಮೂಡಿಸಿದೆ. ಮಾನಸಿಕ ಆರೋಗ್ಯ ಸಮಸ್ಯೆಗಳ ಹಿನ್ನೆಲೆಯಿದ್ದ ರಮೇಶ್ ಅವರು 2026ರ ಫೆಬ್ರವರಿ 23ರಂದು […]
Jackson Singh Reunited with Family After Three Years of Separation

ಮೂರು ವರ್ಷಗಳ ಅಗಲಿಕೆಯ ನಂತರ ಜಾಕ್ಸನ್ ಸಿಂಗ್ ಕುಟುಂಬದೊಂದಿಗೆ ಪುನರ್ಮಿಲನ ಮಂಜೇಶ್ವರ, ಆಗಸ್ಟ್ 08, 2026: ಮೂರು ವರ್ಷಗಳ ಸುದೀರ್ಘ ಅಗಲಿಕೆ ಮತ್ತು ಅನಿಶ್ಚಿತತೆಗೆ ತೆರೆ ಎಳೆಯುವ ಹೃದಯಸ್ಪರ್ಶಿ ಘಟನೆಯಲ್ಲಿ, ಉತ್ತರ ಪ್ರದೇಶದ ಫತೇಪುರ್ ಜಿಲ್ಲೆಯ ನಿವಾಸಿ ಶ್ರೀ ಜಾಕ್ಸನ್ ಸಿಂಗ್ ಅವರನ್ನು ಸ್ನೇಹಾಲಯ ಮಾನಸಿಕ-ಸಾಮಾಜಿಕ ಪುನರ್ವಸತಿ ಕೇಂದ್ರದ ನಿರಂತರ ಪ್ರಯತ್ನದ ಫಲವಾಗಿ ಅವರ ಹಿರಿಯ ಸಹೋದರ ಮತ್ತು ಸಂಬಂಧಿಕರೊಂದಿಗೆ ಯಶಸ್ವಿಯಾಗಿ ಪುನರ್ಮಿಲನಗೊಳಿಸಲಾಯಿತು. ಅವಿವಾಹಿತರಾದ ಜಾಕ್ಸನ್ ಸಿಂಗ್ ಸುಮಾರು ಮೂರು ವರ್ಷಗಳಿಂದ ಕುಟುಂಬದಿಂದ ನಾಪತ್ತೆಯಾಗಿದ್ದರು. ಈ ಸಂಬಂಧ […]
Missing Teacher Reunited with Family After Three Months Through Snehalaya’s Psycho-Social Rehabilitation

ಮೂರು ತಿಂಗಳಿಂದ ನಾಪತ್ತೆಯಾಗಿದ್ದ ಶಿಕ್ಷಕಿ ಮತ್ತೆ ಕುಟುಂಬದ ಮಡಿಲಿಗೆ ಮಂಜೇಶ್ವರ, ಆಗಸ್ಟ್ 5, 2026: ಸುಮಾರು ಮೂರು ತಿಂಗಳಿನಿಂದ ನಾಪತ್ತೆಯಾಗಿದ್ದ ಮಹಿಳೆಯೊಬ್ಬರಿಗೆ ಮಾನಸಿಕ ಆರೋಗ್ಯ ಚಿಕಿತ್ಸೆ, ಆರೈಕೆ ಮತ್ತು ಪುನರ್ವಸತಿ ಸೇವೆಗಳನ್ನು ಒದಗಿಸಿದ ಬಳಿಕ, ಸ್ನೇಹಾಲಯ ತಂಡವು ಶ್ರೀಮತಿ ಹಫ್ಸಾ ಎಂ. ಅವರನ್ನು ಯಶಸ್ವಿಯಾಗಿ ಅವರ ಕುಟುಂಬದೊಂದಿಗೆ ಮರುಸೇರ್ಪಡೆಗೊಳಿಸಿದೆ. ಕೇರಳದ ಮಲಪ್ಪುರಂ ಜಿಲ್ಲೆಯ ಕೊಝಿಮಣ್ಣ ತಾಲ್ಲೂಕಿನ ತವನೂರು ಅಂಚೆ ವ್ಯಾಪ್ತಿಯ ಮಂಗಲಚೇರಿ, ತಾಯತ್ ವೆಟ್ಟಿಲ್ ನಿವಾಸಿಯಾಗಿರುವ ಶ್ರೀಮತಿ ಹಫ್ಸಾ ಎಂ. ಅವರು ಮಾನಸಿಕ ಆರೋಗ್ಯ ಸಮಸ್ಯೆಯಿಂದಾಗಿ ಮಲಪ್ಪುರಂನ […]
A Life Reunited After Three Years: Snehalaya Reconnects Kantha with His Family

ಮೂರು ವರ್ಷಗಳ ಬಳಿಕ ಮನೆಗೆ ಮರಳಿದ ಬದುಕು: ಸ್ನೇಹಾಲಯದ ಆರೈಕೆಯಿಂದ ಕುಟುಂಬದೊಂದಿಗೆ ಒಂದಾದ ಕಾಂತಾ ಮಂಜೇಶ್ವರ, ಆಗಸ್ಟ್ 3, 2026: ಮೂರು ವರ್ಷಗಳ ಕಾಲ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರು, ಸ್ನೇಹಾಲಯ ಮಾನಸಿಕ-ಸಾಮಾಜಿಕ ಪುನರ್ವಸತಿ ಕೇಂದ್ರದ ನಿರಂತರ ಆರೈಕೆ, ಚಿಕಿತ್ಸೆ ಹಾಗೂ ಪುನರ್ವಸತಿ ಸೇವೆಯ ಫಲವಾಗಿ ತಮ್ಮ ಕುಟುಂಬದೊಂದಿಗೆ ಮತ್ತೆ ಒಂದಾದ ಅಪರೂಪದ ಮಾನವೀಯ ಕ್ಷಣ ಮಂಜೇಶ್ವರದ ಸ್ನೇಹಾಲಯ ಮಾನಸಿಕ-ಸಾಮಾಜಿಕ ಪುನರ್ವಸತಿ ಕೇಂದ್ರ ಭಾವಪೂರ್ಣವಾಗಿ ನಡೆಯಿತು. ಈ ಮಾನವೀಯ ಪಯಣವು 2025ರ ಜನವರಿ 7ರಂದು ಆರಂಭವಾಯಿತು. ಆ ದಿನ ಸ್ನೇಹಾಲಯದ ಸಂಸ್ಥಾಪಕರಾದ ಬ್ರದರ್ ಜೋಸೆಫ್ ಕ್ರಾಸ್ತಾ ರವರ […]
Care and Shelter Extended to a Destitute Woman Found Wandering on the Streets of Manjeshwar

ಮಂಜೇಶ್ವರದ ಬೀದಿಯಲ್ಲಿ ಅಲೆದಾಡಿದ ಹೆಜ್ಜೆಗಳಿಗೆ ಸ್ನೇಹಾಲಯದ ಆರೈಕೆಯ ಆಶ್ರಯ ಮಂಜೇಶ್ವರ, ಜುಲೈ 31, 2026: ದಿಕ್ಕಿಲ್ಲದ ಅಲೆದಾಟ, ಅಸಹಾಯಕ ಸ್ಥಿತಿ ಮತ್ತು ಮೌನವಾಗಿ ನೋವನ್ನು ಹೊತ್ತು ಸಾಗುತ್ತಿದ್ದ ಮಹಿಳೆಯೊಬ್ಬರಿಗೆ ಸ್ನೇಹಾಲಯದ ಮಾನವೀಯ ಸ್ಪಂದನೆಯ ಮೂಲಕ ಸುರಕ್ಷಿತ ಆಶ್ರಯ ದೊರೆತಿದೆ. ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ಅಳಕುಳಂ ಗ್ರಾಮದ ನಿವಾಸಿಯಾಗಿರುವ ಶ್ರೀಮತಿ ಕುರುನಾಡ ವಡಿವು ಅವರನ್ನು ಮಂಜೇಶ್ವರದ ಬೀದಿಯಲ್ಲಿ ಅಲೆದಾಡುತ್ತಿದ್ದ ಸ್ಥಿತಿಯಲ್ಲಿ ಪತ್ತೆಹಚ್ಚಿ, ಚಿಕಿತ್ಸೆ, ಆರೈಕೆ ಹಾಗೂ ಪುನರ್ವಸತಿಗಾಗಿ ಸ್ನೇಹಾಲಯ ಮಾನಸಿಕ ಸಾಮಾಜಿಕ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಲಾಗಿದೆ. ಮಂಜೇಶ್ವರದ ಆಟೋ […]
Man Rescued from Padubidri Road, Admitted to Snehalaya for Care and Rehabilitation

ಪಡುಬಿದ್ರಿ ರಸ್ತೆಯಲ್ಲಿ ಅಸಹಾಯಕ ಸ್ಥಿತಿಯಲ್ಲಿ ಕಂಡುಬಂದ ವ್ಯಕ್ತಿಗೆ ಸ್ನೇಹಾಲಯದಲ್ಲಿ ಆಶ್ರಯ ಮತ್ತು ಚಿಕಿತ್ಸೆ ಮಂಜೇಶ್ವರ, ಆಗಸ್ಟ್ 02, 2026: ಮೂಲ ಊರು ಇನ್ನೂ ಪತ್ತೆಯಾಗದ ಶ್ರೀ ಅರ್ಜುನ್ ಅವರು ಮಂಗಳೂರಿನ ಪಡುಬಿದ್ರಿ ರಸ್ತೆಯಲ್ಲಿ ಅಸಹಾಯಕ ಸ್ಥಿತಿಯಲ್ಲಿ ಅಲೆದಾಡುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಅವರನ್ನು ರಕ್ಷಿಸಿ, ಚಿಕಿತ್ಸೆ, ಆರೈಕೆ ಹಾಗೂ ಪುನರ್ವಸತಿಗಾಗಿ ಸ್ನೇಹಾಲಯ ಮಾನಸಿಕ-ಸಾಮಾಜಿಕ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಲಾಗಿದೆ. ಲಭ್ಯವಾದ ಮಾಹಿತಿಯ ಪ್ರಕಾರ, ಕಾರ್ಕಳದ ಶ್ರೀ ಕಿರಣ್ ಕುಮಾರ್ ಅವರು ಪಡುಬಿದ್ರಿ ರಸ್ತೆಯಲ್ಲಿ ಅಸಹಾಯಕ ಸ್ಥಿತಿಯಲ್ಲಿ ಅಲೆದಾಡುತ್ತಿದ್ದ ಶ್ರೀ ಅರ್ಜುನ್ […]
Snehalaya Rescues Vulnerable Man Found on Hosangadi Road, Provides Treatment and Care

ಹೊಸಂಗಡಿ ರಸ್ತೆಯಲ್ಲಿ ಅಸಹಾಯಕ ಸ್ಥಿತಿಯಲ್ಲಿ ಕಂಡುಬಂದ ವ್ಯಕ್ತಿಗೆ ಸ್ನೇಹಾಲಯದಲ್ಲಿ ಆಶ್ರಯ ಮತ್ತು ಚಿಕಿತ್ಸೆ ಮಂಜೇಶ್ವರ, ಆಗಸ್ಟ್ 01, 2026: ಕೇರಳದ ಪಾಲಕ್ಕಾಡ್ ಮೂಲದ ಶ್ರೀ ರಾಜನ್ ಅವರು ಹೊಸಂಗಡಿ ರಸ್ತೆಯ ಗೋಲ್ಡ್ ಕಿಂಗ್ ಜ್ಯುವೆಲ್ಲರಿ ಸಮೀಪ ಅಸಹಾಯಕ ಮತ್ತು ನಿರ್ಲಕ್ಷಿತ ಸ್ಥಿತಿಯಲ್ಲಿ ಕಂಡುಬಂದ ಹಿನ್ನೆಲೆಯಲ್ಲಿ ಅವರನ್ನು ಸ್ನೇಹಾಲಯ ಮಾನಸಿಕ-ಸಾಮಾಜಿಕ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಹಾಗೂ ಪುನರ್ವಸತಿ ಆರೈಕೆ ಒದಗಿಸಲಾಗಿದೆ. ಈ ಕುರಿತು ಶ್ರೀ ಬಶೀರ್ ಅವರು ಸ್ನೇಹಾಲಯದ ಸಂಸ್ಥಾಪಕರರಾದ ಬ್ರದರ್. ಜೋಸೆಫ್ ಕ್ರಾಸ್ತಾರವರಿಗೆ ಮಾಹಿತಿ ನೀಡಿದರು. […]
