After Two Months, Snehalaya Reunites Lintu with His Family in Chhattisgarh

snehalaya-reunion-lintu-30jun2026-01.

ಎರಡು ತಿಂಗಳ ನಂತರ, ಛತ್ತೀಸ್‌ಗಢದ ಲಿಂತು ಅವರನ್ನು ಕುಟುಂಬದೊಂದಿಗೆ ಮರುಸೇರಿಸಿದ ಸ್ನೇಹಾಲಯ ಮಂಜೇಶ್ವರ, ಜೂನ್ 30, 2026: ಸ್ನೇಹಾಲಯ ಮಾನಸಿಕ ಆರೋಗ್ಯ ಪುನರ್ವಸತಿ ಕೇಂದ್ರದ ಸಂಸ್ಥಾಪಕರಾದ ಬ್ರದರ್ ಜೋಸೆಫ್ ಕ್ರಾಸ್ತಾ ಅವರ ಮಾರ್ಗದರ್ಶನದಲ್ಲಿ ಮತ್ತು ಮುಂಬೈನ ಶ್ರದ್ಧಾ ಫೌಂಡೇಶನ್ ಸಹಕಾರದೊಂದಿಗೆ, ಸ್ನೇಹಾಲಯ ಸೈಕೋ-ಸೋಶಿಯಲ್ ರಿಹ್ಯಾಬಿಲಿಟೇಶನ್ ಸೆಂಟರ್ ಸುಮಾರು ಎರಡು ತಿಂಗಳುಗಳಿಂದ ನಾಪತ್ತೆಯಾಗಿದ್ದ ಶ್ರೀ ಲಿಂಟು ಅವರನ್ನು, ನಂತರ ಲಿಂಗ್ತು ರಾಮ್ ಕೊರ್ವಾ ಎಂದು ಗುರುತಿಸಿ, 2026ರ ಜೂನ್ 8ರಂದು ಅವರ ಪತ್ನಿ ಮತ್ತು ಮಗನೊಂದಿಗೆ ಯಶಸ್ವಿಯಾಗಿ ಮರುಸೇರಿಸಿತು. […]

After Three Years, Snehalaya Reunites Paramesh with His Family in Telangana

snehalaya-paramesh-reunion-29-jun-2026-01.

ಮೂರು ವರ್ಷಗಳ ನಂತರ ತೆಲಂಗಾಣದಲ್ಲಿ ಪರಮೇಶ್ ಅವರನ್ನು ಕುಟುಂಬದೊಂದಿಗೆ ಮರುಸೇರಿಸಿದ ಸ್ನೇಹಾಲಯ ಮಂಜೇಶ್ವರ, ಜೂನ್ 29, 2026: ಮೂರು ವರ್ಷಗಳ ದೀರ್ಘ ನಿರೀಕ್ಷೆ…ಅನಿಶ್ಚಿತತೆಯ ನೋವು… “ಅವನು ಎಲ್ಲಿದ್ದಾನೆ?” ಎಂಬ ಪ್ರಶ್ನೆಯೊಂದಿಗೆ ಕಣ್ಣೀರಿನಲ್ಲಿ ದಿನ ಕಳೆಯುತ್ತಿದ್ದ ಒಂದು ಕುಟುಂಬ… ಆದರೆ, ಮಾನವೀಯತೆ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಮತ್ತೊಮ್ಮೆ ಸಾಕ್ಷಿಯಾಯಿತು ಸ್ನೇಹಾಲಯ. ಸ್ನೇಹಾಲಯ ಮಾನಸಿಕ ಸಾಮಾಜಿಕ ಪುನರ್ವಸತಿ ಕೇಂದ್ರದ ಸ್ಥಾಪಕರಾದ ಬ್ರದರ್ ಜೋಸೆಫ್ ಕ್ರಾಸ್ತ ಅವರ ಮಾರ್ಗದರ್ಶನದಲ್ಲಿ ಹಾಗೂ ಶ್ರದ್ಧಾ ಫೌಂಡೇಶನ್ ಮುಂಬೈ ಅವರ ಸಹಕಾರದೊಂದಿಗೆ, ಸುಮಾರು ಮೂರು ವರ್ಷಗಳಿಂದ […]

Shibaji Rescued from Manjeshwar Bus Stop, Admitted to Snehalaya

snehalaya-shibaji-rescue-28jun2026-01.

ಮಂಜೇಶ್ವರ ಬಸ್ ನಿಲ್ದಾಣದಿಂದ ರಕ್ಷಿಸಲ್ಪಟ್ಟ ಶಿಬಾಜಿ ಸ್ನೇಹಾಲಯಕ್ಕೆ ದಾಖಲು ಮಂಜೇಶ್ವರ, ಜೂನ್ 28, 2026: ಪಶ್ಚಿಮ ಬಂಗಾಳ ಮೂಲದ ಶ್ರೀ ಶಿಬಾಜಿ ಅವರು ಮಂಜೇಶ್ವರ ಬಸ್ ನಿಲ್ದಾಣದಲ್ಲಿ ಅಸಹಾಯಕ ಸ್ಥಿತಿಯಲ್ಲಿ ಕಂಡುಬಂದ ಹಿನ್ನೆಲೆಯಲ್ಲಿ ಅವರನ್ನು ರಕ್ಷಿಸಿ, ಚಿಕಿತ್ಸೆ, ಆರೈಕೆ ಮತ್ತು ಪುನರ್ವಸತಿಗಾಗಿ ಸ್ನೇಹಾಲಯ ಮಾನಸಿಕ-ಸಾಮಾಜಿಕ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಲಾಯಿತು. ಆಟೋ ಚಾಲಕರಾದ ಶ್ರೀ ಬದ್ರುದ್ದೀನ್ ಅವರ ಸಮಯೋಚಿತ ಮಾಹಿತಿಯ ಮೇರೆಗೆ ಸ್ನೇಹಾಲಯ ತಂಡವು ಸ್ಥಳಕ್ಕೆ ತೆರಳಿ, ಶ್ರೀ ಶಿಬಾಜಿ ಅವರನ್ನು ಸುರಕ್ಷಿತವಾಗಿ ಕೇಂದ್ರಕ್ಕೆ ಕರೆತಂದಿತು. ಅವರನ್ನು ಜೂನ್ […]

Snehalaya Marks Post-Traumatic Stress Disorder Awareness Day

snehalaya-posttrumatic-day-27jun2026-00.

ಸ್ನೇಹಾಲಯದಲ್ಲಿ ಪೋಸ್ಟ್-ಟ್ರಾಮ್ಯಾಟಿಕ್ ಸ್ಟ್ರೆಸ್ ಡಿಸಾರ್ಡರ್ (PTSD) ಜಾಗೃತಿ (ಆಘಾತಾನಂತರದ ಒತ್ತಡ ಅಸ್ವಸ್ಥತೆಯ ಜಾಗೃತಿ ದಿನ) ದಿನಾಚರಣೆ ಮಂಜೇಶ್ವರ, ಜೂನ್ 27: ಪಾವೂರಿನ ಸ್ನೇಹಾಲಯ ಮಾನಸಿಕ-ಸಾಮಾಜಿಕ ಪುನರ್ವಸತಿ ಕೇಂದ್ರದಲ್ಲಿ ಪೋಸ್ಟ್-ಟ್ರಾಮ್ಯಾಟಿಕ್ ಸ್ಟ್ರೆಸ್ ಡಿಸಾರ್ಡರ್ (PTSD) ಜಾಗೃತಿ ದಿನವನ್ನು ಆಚರಿಸಲಾಯಿತು. ಈ ಅಂಗವಾಗಿ ಆಘಾತ, ಬೆಂಬಲ ಮತ್ತು ಚೇತರಿಕೆ ಕುರಿತ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. PTSD ಬಗ್ಗೆ ಅರಿವು ಮೂಡಿಸುವುದು, ಅದರ ಪರಿಣಾಮಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುವುದು ಹಾಗೂ ಸಮಯೋಚಿತ ಚಿಕಿತ್ಸೆ ಮತ್ತು ಸಹಾನುಭೂತಿಯ ಆರೈಕೆಯ ಮಹತ್ವವನ್ನು ಒತ್ತಿಹೇಳುವುದು ಕಾರ್ಯಕ್ರಮದ […]

Snehalaya Marks International Day Against Drug Abuse and Illicit Trafficking

drugday-snehalaya-26jun2026-01.

ಮಾದಕ ವ್ಯಸನ ವಿರೋಧಿ ದಿನಾಚರಣೆಯ ಮೂಲಕ ಜಾಗೃತಿ ಮೂಡಿಸಿದ ಸ್ನೇಹಾಲಯ ಮಂಜೇಶ್ವರ ಜೂನ್ 26, 2026 , : ಮಂಜೇಶ್ವರದ ಸ್ನೇಹಾಲಯ ವ್ಯಸನಮುಕ್ತ ಕೇಂದ್ರವು ಅಂತರರಾಷ್ಟ್ರೀಯ ಮಾದಕ ವಸ್ತು ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರೋಧಿ ದಿನವನ್ನು ಜಾಗೃತಿ ಕಾರ್ಯಕ್ರಮದ ಮೂಲಕ ಆಚರಿಸಿತು. ಈ ಕಾರ್ಯಕ್ರಮವು ತಡೆಗಟ್ಟುವಿಕೆ, ಚಿಕಿತ್ಸೆ ಹಾಗೂ ಪುನರ್ವಸತಿಯ ಮಹತ್ವವನ್ನು ಒತ್ತಿಹೇಳಿತು. ಕಾರ್ಯಕ್ರಮವು ಕ್ಲಿನಿಕಲ್ ವಿಭಾಗದ ಮುಖ್ಯಸ್ಥರಾದ ಶ್ರೀ ಕ್ಲಿಂಟ್ ಜೋಸೆಫ್ ಅವರ ಸ್ವಾಗತ ಭಾಷಣದೊಂದಿಗೆ ಆರಂಭವಾಯಿತು. ವೈದ್ಯಾಧಿಕಾರಿ ಹಾಗೂ ಮನೋವೈದ್ಯರಾದ ಡಾ. ಬಾಲಸುಬ್ರಹ್ಮಣ್ಯ […]

Lalo Mahali, rescued in Deralakatte, reunited with her family in West Bengal

snehalaya-lalu-reunion-25jun2026-01.

ಐದು ವರ್ಷಗಳ ನಂತರ ಲಾಲೋ ಮಹಾಲಿ ತಾಯಿ ಮತ್ತು ಕುಟುಂಬದವರೊಂದಿಗೆ ಪುನರ್ಮಿಲನ ಮಂಜೇಶ್ವರ, ಜೂನ್ 25, 2026: ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯ ನೀಓರಾ, ಬನಾ ಬಸ್ತಿ ಕುಮ್ಲೈ ಗ್ರಾಮದ ಮೂಲದ ಶ್ರೀಮತಿ ಲಾಲೋ ಮಹಾಲಿ ಅವರು ಸುಮಾರು ಐದು ವರ್ಷಗಳ ನಂತರ ಜೂನ್ 16, 2026 ರಂದು ತಮ್ಮ ತಾಯಿ, ಮತ್ತು ತನ್ನ ಮೂವರು ಮಕ್ಕಳೊಂದಿಗೆ ಯಶಸ್ವಿಯಾಗಿ ಪುನರ್ಮಿಲನಗೊಂಡರು. ಏಪ್ರಿಲ್ 23, 2026 ರಂದು ಪಶ್ಚಿಮ ಬಂಗಾಳದ ಸಿಲಿಗುಡಿ ಸಮೀಪದ ನವೂರು ಮೂಲದ ಶ್ರೀಮತಿ ಲಾಲೋ […]

Kumble Police Rescue Manipur Native Abhit Khan, Admit Him to Snehalaya

snehalaya-abhit-rescue-24-jun-2026-01.

ಕುಂಬ್ಳೆಯಲ್ಲಿ ಪತ್ತೆಯಾದ ಮಣಿಪುರ ಮೂಲದ ಅಭಿತ್ ಖಾನ್‌ಗೆ ಸ್ನೇಹಾಲಯದಲ್ಲಿ ಆಶ್ರಯ ಮಂಜೇಶ್ವರ, ಜೂನ್ 24, 2026: ಮಣಿಪುರ ರಾಜ್ಯದ ಇಂಫಾಲ್‌ನ ಖೈರನ್ ಮೂಲದ ಶ್ರೀ ಅಭಿತ್ ಖಾನ್ ಅವರನ್ನು ಕುಂಬ್ಳೆಯ ನಾಂಗಿ ಪ್ರದೇಶದಲ್ಲಿ ಅಲೆದಾಡುತ್ತಿರುವ ಸ್ಥಿತಿಯಲ್ಲಿ ಕುಂಬ್ಳೆ ಪೊಲೀಸರು ರಕ್ಷಿಸಿ, ಚಿಕಿತ್ಸೆ ಮತ್ತು ಪುನರ್ವಸತಿಗಾಗಿ ಸ್ನೇಹಾಲಯ ಸ್ನೇಹಾಲಯ ಮನೋ ಸಾಮಾಜಿಕ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದರು. ಮಾಹಿತಿ ಪಡೆದ ನಂತರ, ಕುಂಬ್ಳೆ ಪೊಲೀಸ್ ಠಾಣೆಯ ಸಹಾಯಕ ಉಪನಿರೀಕ್ಷಕರಾದ ಶ್ರೀ ಸುಧೀಶ್ ಅವರು ಶ್ರೀ ಅಭಿತ್ ಖಾನ್ ಅವರನ್ನು ಜೂನ್ […]

After One Year, Snehalaya Reunites Latha with Her Sister in Madhya Pradesh

snehalaya-latha-reunion-23-jun-2026-01.

ಒಂದು ವರ್ಷದ ಬಳಿಕ ಮಧ್ಯಪ್ರದೇಶದಲ್ಲಿ ಲಥಾ ತಮ್ಮ ಸಹೋದರಿಯೊಂದಿಗೆ ಪುನರ್ಮಿಲನ ಮಂಜೇಶ್ವರ, ಜೂನ್ 23, 2026: ಸ್ನೇಹಾಲಯ ಮನೋ-ಸಾಮಾಜಿಕ ಪುನರ್ವಸತಿ ಕೇಂದ್ರದ ಸಂಸ್ಥಾಪಕರಾದ ಬ್ರದರ್ ಜೋಸೆಫ್ ಕ್ರಾಸ್ತ ಅವರ ಮಾರ್ಗದರ್ಶನದಲ್ಲಿ ಹಾಗೂ ಮುಂಬೈನ ಶ್ರದ್ಧಾ ಫೌಂಡೇಶನ್‌ನ ಸಹಕಾರದೊಂದಿಗೆ, ಲಥಾ ಎಂದು ಗುರುತಿಸಲ್ಪಟ್ಟಿದ್ದ ಮತ್ತು ನಂತರ ಮಮತಾ ಎಂದು ಪತ್ತೆಯಾದ 38 ವರ್ಷದ ಮಹಿಳೆಯನ್ನು ಜೂನ್ 15, 2026ರಂದು ಒಂದು ವರ್ಷದ ಬಳಿಕ ಅವರ ಸಹೋದರಿಯೊಂದಿಗೆ ಯಶಸ್ವಿಯಾಗಿ ಪುನರ್ಮಿಲನಗೊಳಿಸಿದೆ. ಮಧ್ಯಪ್ರದೇಶದ ರೇವಾ ಜಿಲ್ಲೆಯ ರಾಯಪುರ ಪೋಸ್ಟ್‌ನ ಬರೆಹಿ ಗ್ರಾಮದವರಾದ […]

Music with a Mission The 54th Kevin Misquith Musical Concert in aid of Snehalaya Charitable Trust(R) was a resounding success, bringing together hearts for a noble cause

22-jun-2026-musicalevent-00

ಸ್ವರಗಳು ಮೊಳಗಿದವು… ಹೃದಯಗಳು ಒಂದಾದವು… 54ನೇ ಕೆವಿನ್ ಮಿಸ್ಕಿತ್ ಸಂಗೀತ ರಾತ್ರಿಯು ಸಂಗೀತದ ಸೊಬಗಿನಲ್ಲಿ ಮನಗಳನ್ನು ಬೆಸೆದು, ಸ್ನೇಹಾಲಯದ ಉದಾತ್ತ ಧ್ಯೇಯಕ್ಕೆ ಸಹಾನುಭೂತಿಯ ಸೇತುವೆಯಾಯಿತು 2009 ರಲ್ಲಿ ಆರಂಭವಾದಾಗಿನಿಂದ, ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್, ಮಂಗಳೂರಿನಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳಿರುವ ವ್ಯಕ್ತಿಗಳನ್ನು ರಕ್ಷಿಸಿ , ಆರೈಕೆ ಮಾಡಿ, ಗುಣಪಡಿಸಿ, ಪುನರ್ವಸತಿ ಕಲ್ಪಿಸುವ ಮೂಲಕ ಅವರಿಗೆ ಹೊಸ ಜೀವನವನ್ನು ನೀಡುವ ಕಾಯಕಕ್ಕೆ ಸಮರ್ಪಿತವಾಗಿದೆ. ಕಳೆದ 17 ವರ್ಷಗಳಲ್ಲಿ, ಸಂಸ್ಥೆಯು 1,800 ಕ್ಕೂ ಹೆಚ್ಚು ರೋಗಿಗಳನ್ನು ಗುಣಪಡಿಸಿ ಮತ್ತು ಅವರ ಕುಟುಂಬಗಳಿಗೆ […]

After 4 Years, Thrisha Reunited with Mother and Family Through Snehalaya

snehalaya-thrisha-reunion-22jun2026-01.

4 ವರ್ಷಗಳ ನಂತರ ತ್ರಿಷಾ ಸ್ನೇಹಾಲಯದ ಮೂಲಕ ತಾಯಿ ಮತ್ತು ಕುಟುಂಬದೊಂದಿಗೆ ಪುನರ್ಮಿಲನಗೊಂಡರು ಮಂಜೇಶ್ವರ, ಜೂನ್ 22, 2026: ಒಡಿಶಾ ರಾಜ್ಯದ ಕಲಾಹಂಡಿ ಜಿಲ್ಲೆಯ ಜುನಾಗಢ ತಾಲೂಕಿನ ಸನ್ಯಾಸಿಕುಂಡಮಾಲ್ ಗ್ರಾಮದವರಾದ 23 ವರ್ಷದ ಶ್ರೀ ತ್ರಿಷಾ, ಇವರ ನಿಜವಾದ ಹೆಸರು ದೇಬಕಿ ನಾಯಕ್, ನಾಲ್ಕು ವರ್ಷಗಳ ಕಾಲ ಕಾಣೆಯಾಗಿದ್ದ ನಂತರ ಸ್ನೇಹಾಲಯ ಮನೋ-ಸಾಮಾಜಿಕ ಪುನರ್ವಸತಿ ಕೇಂದ್ರ ಮತ್ತು ಶ್ರದ್ಧಾ ಪುನರ್ವಸತಿ ಫೌಂಡೇಶನ್, ಮುಂಬೈ ಇವರ ಸಂಯುಕ್ತ ಪ್ರಯತ್ನದಿಂದ ತಮ್ಮ ತಾಯಿ ಮತ್ತು ಕುಟುಂಬದೊಂದಿಗೆ ಯಶಸ್ವಿಯಾಗಿ ಪುನರ್ಮಿಲನಗೊಂಡರು. ಶ್ರೀ […]

Need Help?