News

snehalaya-karthik-rescue-19apr2026-01.
News

Timely Intervention Brings Hope: Snehalaya Admits Man Found in Distress at Thuminadu Street

ತುಮಿನಾಡು ಬೀದಿಯಲ್ಲಿ ಸಂಕಷ್ಟದಲ್ಲಿದ್ದ ವ್ಯಕ್ತಿಗೆ ಸ್ನೇಹಾಲಯದಲ್ಲಿ ಆಶ್ರಯ ತುಮಿನಾಡು ಬೀದಿಯ ಮೌನದ ನಡುವೆ, ಒಂದು ಕಥೆ ಕಣ್ಣೀರಿನ ಸಾಲಿನಲ್ಲಿ ಬರೆಯಲ್ಪಟ್ಟಿತು… ಹೆಸರಿಲ್ಲದ ಹೆಜ್ಜೆಗಳು ದಿಕ್ಕಿಲ್ಲದೆ ಸಾಗುತ್ತ, ಮನಸ್ಸಿನ ಕತ್ತಲಲ್ಲಿ ಒಂಟಿತನ ಮಿಂಚಿತು…… ಮಂಜೇಶ್ವರ, ಏಪ್ರಿಲ್ 19, 2026: ತಮಿಳುನಾಡಿನ ಕಾಂಚಿಪುರಂ ಮೂಲದ

Read More »
snehalaya-ksfecsr-function-18apr2026-01.
News

New Ambulance Launched Under KSFE CSR Initiative

KSFE (ಕೆಎಸ್‌ಎಫ್‌ಇ) CSR ಉಪಕ್ರಮದಡಿ ಸ್ನೇಹಾಲಯ ಸಂಸ್ಥೆಗೆ ನೂತನ ಆಂಬ್ಯುಲೆನ್ಸ್ ಹಸ್ತಾಂತರ ಮಾನವೀಯತೆಯ ಮಿಡಿತದಲ್ಲಿ ಮೂಡಿದ ಸೇವೆಯ ಕನಸು, ಮಾನಸಿಕ ರೋಗಿಗಳ ಸಾಮಾಜಿಕ ಪುನರ್ವಸತಿಗಾಗಿ ಸ್ಥಾಪಿಸಲ್ಪಟ್ಟು ಅಮೋಘ ಸೇವೆಯಲ್ಲಿ ನಿರತವಾಗಿರುವ ಸ್ನೇಹಾಲಯ ಸಂಸ್ಥೆಯು ಇಂದು ದಿ. 18-04-2026 ರಂದು ಕೇರಳ ರಾಷ್ಟ್ರೀಯ

Read More »
snehalaya-padma-shri-reunion-17apr2026-01.
News

Snehalaya Admits Woman Found in Distress at Mangalore Central Railway Station

ರೈಲು ನಿಲ್ದಾಣದಲ್ಲಿ ಸಂಕಷ್ಟದಲ್ಲಿದ್ದ ಮಹಿಳೆಗೆ ಸ್ನೇಹಾಲಯದಲ್ಲಿ ಆಶ್ರಯ ಮಂಜೇಶ್ವರ, ಏಪ್ರಿಲ್ 17, 2026: ಆಂಧ್ರಪ್ರದೇಶದ ಹೈದರಾಬಾದ್ ಜಿಲ್ಲೆಯ ಅಮೀರ್‌ಪೇಟೆ, ಸಿಕಂದರಾಬಾದ್ ಮೂಲದ ಶ್ರೀಮತಿ ಪದ್ಮಜಾ ಅವರು ಮಂಗಳೂರಿನ ಕೇಂದ್ರ ರೈಲು ನಿಲ್ದಾಣದಲ್ಲಿ ಗೊಂದಲಭರಿತ ಮತ್ತು ಅಸಹಾಯಕ ಸ್ಥಿತಿಯಲ್ಲಿ ಅಲೆದಾಡುತ್ತಿರುವುದು ಸಾರ್ವಜನಿಕರ ಗಮನ

Read More »
snehalaya-alex-reunion-15apr2026-01.
News

Snehalaya Reunites Alex Davis with His Mother After Months of Separation

ಕಳೆದುಹೋದ ಮಗ ಮತ್ತೆ ತಾಯಿಯ ಮಡಿಲಿಗೆ ಅಲೆಕ್ಸ್ ಡೇವಿಸ್ ಕುಟುಂಬದ ಜೊತೆ ಮತ್ತೆ ಒಂದಾದ ಕ್ಷಣ ಮಂಜೇಶ್ವರ, ಏಪ್ರಿಲ್ 15, 2026: ಹೃದಯವನ್ನು ತಟ್ಟುವ ಮತ್ತು ಭಾವನಾತ್ಮಕ ಕ್ಷಣಗಳಲ್ಲಿ ಒಂದಾಗಿ, ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ ತಂಡವು ಸಂಸ್ಥಾಪಕರಾದ ಬ್ರ. ಜೋಸೆಫ್ ಕ್ರಾಸ್ತಾ

Read More »
snehalaya-ravindra-rescue-14apr2026-001.
News

Timely Intervention Saves a Life: Snehalaya Admits Man Found in Helpless Condition

Humanity Trust (Belman) ಸಂಸ್ಥೆಯ ರೋಶನ್ ಬೆಲ್ಮನ್ ಅವರ ಸಹಕಾರದಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ರಕ್ಷಣಾ ಕಾರ್ಯ ಜೀವನದ ದಾರಿಯಲ್ಲಿ ಕೆಲವೊಮ್ಮೆ ಕತ್ತಲು ಆವರಿಸಿ, ಅಲೆದಾಟವೇ ಬದುಕಾಗಿ, ಮೌನವೇ ಕೂಗಾಗುವ ಕ್ಷಣಗಳು ಬರುತ್ತವೆ… ಅಂತಹ ಒಂದು ಕ್ಷಣದಲ್ಲಿ ಒಂದು ಕೈ ನೆರವಿಗೆ

Read More »
snehalaya-nessyj-reunion-12apr2026-01.
News

Family Reunion Brings Hope: Snehalaya Reunites Nessy with His Family After Two Years

ಎರಡು ವರ್ಷಗಳ ನಂತರ ನೆಸ್ಸಿ ಕುಟುಂಬದವರ ಜೊತೆ ಮರು ಸೇರ್ಪಡೆ ಮಂಜೇಶ್ವರ, ಏಪ್ರಿಲ್ 12, 2026: ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ ತಂಡವು ಪಶ್ಚಿಮ ಬಂಗಾಳದ ಮಿಥಿನಿಪುರ ಮೂಲದ ನೆಸ್ಸಿಯನ್ನು ಎರಡು ವರ್ಷಗಳ ದೀರ್ಘ ವಿಯೋಗದ ಬಳಿಕ ತನ್ನ ಕುಟುಂಬದವರೊಂದಿಗೆ ಮರುಸೇರಿಸುವಲ್ಲಿ ಯಶಸ್ವಿಯಾಗಿದೆ.

Read More »
snehalaya-babu-reunion-11apr2026-01.
News

Snehalaya Reunites Mr. Babu.T with His Mother in Thiruvananthapuram

ಸ್ನೇಹಾಲಯದಿಂದ ಶ್ರೀ ಬಾಬು. ಟಿ ಅವರನ್ನು ತಾಯಿಯೊಂದಿಗೆ ಮತ್ತೆ ಸೇರಿಸಿದ ಹೃದಯಸ್ಪರ್ಶಿ ಕ್ಷಣ ಮಂಜೇಶ್ವರ, ಏಪ್ರಿಲ್ 11, 2026: ಮಾನವೀಯತೆ, ಕರುಣೆ ಮತ್ತು ಸಮರ್ಪಿತ ಸೇವೆಯ ಪ್ರತೀಕವಾಗಿರುವ ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ ಮತ್ತೊಮ್ಮೆ ಹೃದಯಸ್ಪರ್ಶಿ ಕಾರ್ಯವನ್ನು ಸಾಧಿಸಿದೆ. ಸಂಸ್ಥೆಯ ಸಂಸ್ಥಾಪಕರಾದ ಬ್ರದರ್

Read More »
snehalaya-parbu-rescue-10apr2026-01.
News

Compassionate Act Leads to Rehabilitation Support for Vulnerable Man

ಮಾನಸಿಕ ಅಸ್ವಸ್ಥ ಸ್ಥಿತಿಯಲ್ಲಿದ್ದ ವ್ಯಕ್ತಿಗೆ ಸ್ನೇಹಾಲಯದಲ್ಲಿ ಆಶ್ರಯ ಮಂಜೇಶ್ವರ, ಏಪ್ರಿಲ್ 10, 2026: ಮಹಾರಾಷ್ಟ್ರ ಮೂಲದ ಶ್ರೀ ಪರ್ಬು ಸತ್ವಾಜಿ ಖಾಲಿ ಅವರು ಮೂಡಬಿದ್ರಿ ರಸ್ತೆ ಬದಿಯಲ್ಲಿ ಗೊಂದಲಭರಿತ ಮತ್ತು ದಿಕ್ಕುತೋಚದ ಸ್ಥಿತಿಯಲ್ಲಿ ಅಲೆದಾಡುತ್ತಿರುವುದು ಕಂಡುಬಂದಿತು. ಅವರ ಪರಿಸ್ಥಿತಿಯನ್ನು ಗಮನಿಸಿದ ಸಮಾಜದ

Read More »
snehalaya-lutta-reunion-09apr2026-01.
News

Family Reunion Brings Hope: Snehalaya Reunites Mr. Luttu Budhu with His Family After Five Years

ಐದು ವರ್ಷಗಳ ನಂತರ ಶ್ರೀ ಲುತ್ತು ಬುದ್ಧು ಅವರನ್ನು ಕುಟುಂಬದೊಂದಿಗೆ ಪುನರ್ಮಿಲನಗೊಳಿಸಿದ ಸ್ನೇಹಾಲಯ ಮಂಜೇಶ್ವರ, ಏಪ್ರಿಲ್ 09, 2026: ಐದು ವರ್ಷಗಳ ಕತ್ತಲೆಯ ವಿಯೋಗದ ನಂತರ, ಇಂದು ಒಂದು ಮನೆ ಮತ್ತೆ ಬೆಳಕಿನಿಂದ ತುಂಬಿತು.ಕಾಯುತ್ತಿದ್ದ ಕಣ್ಣುಗಳಿಗೆ ಆಶೆಯ ಕಿರಣವಾಗಿ, ಸ್ನೇಹಾಲಯ ಒಂದು

Read More »
Need Help?