Care and Shelter Extended to a Destitute Woman Found Wandering on the Streets of Manjeshwar

ಮಂಜೇಶ್ವರದ ಬೀದಿಯಲ್ಲಿ ಅಲೆದಾಡಿದ ಹೆಜ್ಜೆಗಳಿಗೆ ಸ್ನೇಹಾಲಯದ ಆರೈಕೆಯ ಆಶ್ರಯ ಮಂಜೇಶ್ವರ, ಜುಲೈ 31, 2026: ದಿಕ್ಕಿಲ್ಲದ ಅಲೆದಾಟ, ಅಸಹಾಯಕ ಸ್ಥಿತಿ ಮತ್ತು ಮೌನವಾಗಿ ನೋವನ್ನು ಹೊತ್ತು ಸಾಗುತ್ತಿದ್ದ ಮಹಿಳೆಯೊಬ್ಬರಿಗೆ ಸ್ನೇಹಾಲಯದ ಮಾನವೀಯ ಸ್ಪಂದನೆಯ ಮೂಲಕ ಸುರಕ್ಷಿತ ಆಶ್ರಯ ದೊರೆತಿದೆ. ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ಅಳಕುಳಂ ಗ್ರಾಮದ ನಿವಾಸಿಯಾಗಿರುವ ಶ್ರೀಮತಿ ಕುರುನಾಡ ವಡಿವು ಅವರನ್ನು ಮಂಜೇಶ್ವರದ ಬೀದಿಯಲ್ಲಿ ಅಲೆದಾಡುತ್ತಿದ್ದ ಸ್ಥಿತಿಯಲ್ಲಿ ಪತ್ತೆಹಚ್ಚಿ, ಚಿಕಿತ್ಸೆ, ಆರೈಕೆ ಹಾಗೂ ಪುನರ್ವಸತಿಗಾಗಿ ಸ್ನೇಹಾಲಯ ಮಾನಸಿಕ ಸಾಮಾಜಿಕ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಲಾಗಿದೆ. ಮಂಜೇಶ್ವರದ ಆಟೋ […]
