Snehalaya Reunites Uttar Pradesh Man with His Family

snehalaya-amaranath-reuion-25july2026-05.

ಕುಟುಂಬದೊಂದಿಗೆ ಮರುಸೇರ್ಪಡೆಗೊಂಡ ಉತ್ತರ ಪ್ರದೇಶದ ಅಮರನಾಥ್ ಮಂಜೇಶ್ವರ, ಜುಲೈ 25, 2026: ಜುಲೈ 18ರಂದು ಕೆಲಸಕ್ಕಾಗಿ ಕೇರಳಕ್ಕೆ ಬಂದಿದ್ದ ಉತ್ತರ ಪ್ರದೇಶದ ಸಂತ್ ಕಬೀರ್ ನಗರ ಜಿಲ್ಲೆಯ ನಿವಾಸಿ ಶ್ರೀ ಅಮರನಾಥ್ ಅವರು ಮಂಗಳೂರಿನಲ್ಲಿ ನಾಪತ್ತೆಯಾಗಿದ್ದರು. ಅವರನ್ನು ಹುಡುಕಲು ಅವರ ಪತ್ನಿ ಹಾಗೂ ಸಹೋದರರು ಅನೇಕ ಕಡೆಗಳಲ್ಲಿ ನಿರಂತರವಾಗಿ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ದೊರೆತಿರಲಿಲ್ಲ. ಐದು ದಿನಗಳಿಂದ ನಾಪತ್ತೆಯಾಗಿದ್ದ ಅಮರನಾಥ್ ಅವರು ಸ್ನೇಹಾಲಯದಲ್ಲಿ ಪಡೆದ ಆರೈಕೆ, ಚಿಕಿತ್ಸೆ ಹಾಗೂ ಕುಟುಂಬ ಪತ್ತೆ ಕಾರ್ಯದ ಫಲವಾಗಿ ಜುಲೈ […]

Need Help?