After Three Years, Snehalaya Reunites Paramesh with His Family in Telangana

ಮೂರು ವರ್ಷಗಳ ನಂತರ ತೆಲಂಗಾಣದಲ್ಲಿ ಪರಮೇಶ್ ಅವರನ್ನು ಕುಟುಂಬದೊಂದಿಗೆ ಮರುಸೇರಿಸಿದ ಸ್ನೇಹಾಲಯ ಮಂಜೇಶ್ವರ, ಜೂನ್ 29, 2026: ಮೂರು ವರ್ಷಗಳ ದೀರ್ಘ ನಿರೀಕ್ಷೆ…ಅನಿಶ್ಚಿತತೆಯ ನೋವು… “ಅವನು ಎಲ್ಲಿದ್ದಾನೆ?” ಎಂಬ ಪ್ರಶ್ನೆಯೊಂದಿಗೆ ಕಣ್ಣೀರಿನಲ್ಲಿ ದಿನ ಕಳೆಯುತ್ತಿದ್ದ ಒಂದು ಕುಟುಂಬ… ಆದರೆ, ಮಾನವೀಯತೆ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಮತ್ತೊಮ್ಮೆ ಸಾಕ್ಷಿಯಾಯಿತು ಸ್ನೇಹಾಲಯ. ಸ್ನೇಹಾಲಯ ಮಾನಸಿಕ ಸಾಮಾಜಿಕ ಪುನರ್ವಸತಿ ಕೇಂದ್ರದ ಸ್ಥಾಪಕರಾದ ಬ್ರದರ್ ಜೋಸೆಫ್ ಕ್ರಾಸ್ತ ಅವರ ಮಾರ್ಗದರ್ಶನದಲ್ಲಿ ಹಾಗೂ ಶ್ರದ್ಧಾ ಫೌಂಡೇಶನ್ ಮುಂಬೈ ಅವರ ಸಹಕಾರದೊಂದಿಗೆ, ಸುಮಾರು ಮೂರು ವರ್ಷಗಳಿಂದ […]
