Snehalaya Admits Distressed Man Rescued Near Mangaluru Railway Station

“ಯಾರೋ ಮರೆತ ಬದುಕಿಗೆ, ಮತ್ತೊಮ್ಮೆ ಬದುಕಿನ ಆಶೆ ನೀಡುವ ಸೇವೆಯ ಕಥೆ…” ಮಂಗಳೂರು ರೈಲು ನಿಲ್ದಾಣದ ಬಳಿ ಸಂಕಷ್ಟದಲ್ಲಿದ್ದ ವ್ಯಕ್ತಿಗೆ ಸ್ನೇಹಾಲಯದಲ್ಲಿ ಆಶ್ರಯ ಮಂಜೇಶ್ವರ, ಮೇ 7, 2026: ಮಾನವೀಯತೆಯ ಮತ್ತೊಂದು ಸ್ಪರ್ಶವಾಗಿ, ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದ ಸಮೀಪ ಸಂಕಷ್ಟದ ಪರಿಸ್ಥಿತಿಯಲ್ಲಿ ಕಂಡುಬಂದ ವ್ಯಕ್ತಿಯನ್ನು ಸ್ನೇಹಾಲಯದ ಮಾನಸಿಕ-ಸಾಮಾಜಿಕ ಪುನರ್ವಸತಿ ಕೇಂದ್ರವು ರಕ್ಷಿಸಿ ಆಶ್ರಯ ನೀಡಿದೆ. ಉತ್ತರ ಪ್ರದೇಶದ ಗಾಜಿಯಾಬಾದ್ ಮೂಲದ ಶ್ರೀ ಓಂ ಪ್ರಕಾಶ್ ಎಂಬ ವ್ಯಕ್ತಿ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದ ಬಳಿ ಅಸಹಾಯಕ […]
