Snehalaya Admits Man Found in Distress at Manjeshwar Street

snehalaya-akbaran-rescue-05may2026-01.

ಮಂಜೇಶ್ವರ ಬೀದಿಯಲ್ಲಿ ಸಂಕಷ್ಟದಲ್ಲಿದ್ದ ವ್ಯಕ್ತಿಗೆ ಹೊಸ ಬದುಕಿನ ದಾರಿ “ಕತ್ತಲಿನ ಮಧ್ಯೆ ಕಳೆದುಹೋದ ಜೀವಕ್ಕೆ…ಒಂದು ಮನುಜನ ಹೃದಯದ ಸ್ಪರ್ಶ ಸಾಕು, ಮತ್ತೆ ಬೆಳಕಿನ ದಾರಿ ಕಾಣಲು…” ಮಂಜೇಶ್ವರ, ಮೇ 5, 2026: ಮಂಜೇಶ್ವರದ ಬೀದಿಯ ಮೌನದಲ್ಲಿ ಕಳೆದುಹೋದ ಒಂಟಿ ಹೆಜ್ಜೆ… ಸಂಕಷ್ಟದ ನೆರಳಲ್ಲಿ ನಿಂತು ನಡುಗಿದ ಒಂದು ಜೀವ… ಆದರೆ… ಸ್ನೇಹಾಲಯದ ಸ್ಪರ್ಶ ತಾಗುತ್ತಿದ್ದಂತೆಯೇ, ಆ ಕತ್ತಲೆಗೆ ಬೆಳಕಿನ ಹೆಸರು ಸಿಕ್ಕಿತು… ಮತ್ತೆ ಬದುಕು ಆಶೆಯಾಗಿ ಅರಳಿತು. ಬಿಹಾರ ರಾಜ್ಯದ ಮೂಲದ ಶ್ರೀ ಅಕ್ಬರಾನ್ ಸಾಬ್ ಎಂಬ […]

Need Help?