New Ambulance Launched Under KSFE CSR Initiative

snehalaya-ksfecsr-function-18apr2026-01.

KSFE (ಕೆಎಸ್‌ಎಫ್‌ಇ) CSR ಉಪಕ್ರಮದಡಿ ಸ್ನೇಹಾಲಯ ಸಂಸ್ಥೆಗೆ ನೂತನ ಆಂಬ್ಯುಲೆನ್ಸ್ ಹಸ್ತಾಂತರ ಮಾನವೀಯತೆಯ ಮಿಡಿತದಲ್ಲಿ ಮೂಡಿದ ಸೇವೆಯ ಕನಸು, ಮಾನಸಿಕ ರೋಗಿಗಳ ಸಾಮಾಜಿಕ ಪುನರ್ವಸತಿಗಾಗಿ ಸ್ಥಾಪಿಸಲ್ಪಟ್ಟು ಅಮೋಘ ಸೇವೆಯಲ್ಲಿ ನಿರತವಾಗಿರುವ ಸ್ನೇಹಾಲಯ ಸಂಸ್ಥೆಯು ಇಂದು ದಿ. 18-04-2026 ರಂದು ಕೇರಳ ರಾಷ್ಟ್ರೀಯ ಆರ್ಥಿಕ ಸಂಸ್ಥೆಯಾದ ಕೆಎಸ್‌ಎಫ್‌ಇ (Kerala State Financial Enterprises – KSFE) ಸಂಸ್ಥೆಯ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ಯೋಜನೆಯಡಿ ನೂತನ ಆಂಬ್ಯುಲೆನ್ಸ್ ಸೇವೆಯನ್ನು ಇಂದು ಸ್ನೇಹಾಲಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಸ್ತಾಂತರರಿಸಲಾಯಿತು. ಬೆಳಿಗ್ಗೆ […]

Need Help?