Family Reunion Brings Hope: Snehalaya Reunites Mr. Daramakara (Raju) with His Family After 30 Years of Separation

snehalaya-dharamakara-reunion-31mar2026-01.

30 ವರ್ಷಗಳ ನಂತರ ಕುಟುಂಬಕ್ಕೆ ಸೇರ್ಪಡೆಗೊಂಡ ದರಮಕರ್ ಮಂಜೇಶ್ವರ, ಮಾರ್ಚ್ 31, 2026 ಮೂರು ದಶಕಗಳ ಕಾಲ ಕಾಣೆಯಾಗಿದ್ದ ಒಂದು ಜೀವ… ಒಂದು ಕುಟುಂಬದ ನಿರಂತರ ಕಾಯುವಿಕೆ… ಅಂತಿಮವಾಗಿ, ಆಶೆಯ ಕಿರಣವಾಗಿ ಬೆಳಗಿದ ಮಧುರ ಕ್ಷಣ… ಅಸ್ಸಾಂ ರಾಜ್ಯದ ಸೋನಿತ್ಪುರ ಜಿಲ್ಲೆಯ ಬರಕಥಿಜಾಬಾರಿ ಗ್ರಾಮದ ಮೂಲ ನಿವಾಸಿಯಾದ ದರಮಕರ್ (ರಾಜು) ಅವರು, ಸುಮಾರು 30 ವರ್ಷಗಳ ಹಿಂದೆ ಕುಟುಂಬದಿಂದ ದೂರವಾದರು. ಅವರನ್ನು ಹುಡುಕುತ್ತಾ, ಅವರ ಕುಟುಂಬವು ಅನೇಕ ವರ್ಷಗಳ ನೋವು, ಆತಂಕ ಮತ್ತು ನಿರೀಕ್ಷೆಯಲ್ಲೇ ಕಳೆದಿತು. ಈ ದೀರ್ಘ ಅವಧಿಯಲ್ಲಿ, ರಾಜು […]

Need Help?