A Journey Back Home: Snehalaya Reunites Missing Man with Family After 12 Years

12 ವರ್ಷಗಳ ಬಳಿಕ ಮನೆಗೆ ಮರಳಿದ ಮಗ – ಸ್ನೇಹಾಲಯದಿಂದ ಹೃದಯ ಸ್ಪರ್ಶಿ ಪುನರ್ಮಿಲನ ಮಂಜೇಶ್ವರ, ಮಾರ್ಚ್ 20, 2026: ಹನ್ನೆರಡು ವರ್ಷಗಳ ಅನಿಶ್ಚಿತತೆ…ಕಾಯುವಿಕೆಯ ಕಣ್ಣೀರು…ಮುಗಿಯದ ನಿರೀಕ್ಷೆ… ಇವೆಲ್ಲವೂ ಇಂದು ಸಂತೋಷದ ಕಣ್ಣೀರಿಗೆ ತಿರುಗಿದ ಕ್ಷಣ… ಕಾಸರಗೋಡು ಜಿಲ್ಲೆಯ ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ ಮತ್ತೊಮ್ಮೆ ಮಾನವೀಯತೆಯ ಅಪೂರ್ವ ಉದಾಹರಣೆಯಾಗಿ, 12 ವರ್ಷಗಳಿಂದ ಕಾಣೆಯಾಗಿದ್ದ ವ್ಯಕ್ತಿಯನ್ನು ಅವರ ಕುಟುಂಬದೊಡನೆ ಮರುಸಂಗಮಗೊಳಿಸಿದೆ. ಬಿಹಾರದ ನಾಲಂದಾ ಜಿಲ್ಲೆಯ ಬೇಡೌಲಿ ಗ್ರಾಮದ ಬಾಲಚನ್ ಮಂಜ್ಹಿ (ಇಲ್ಲಿ ಸುನಿಲ್ ಎಂದು ಗುರುತಿಸಲಾಗಿದ್ದವರು) ಅವರನ್ನು ಕಳೆದ […]
