News

News

ಸ್ನೇಹಾಲಯದಲ್ಲಿ ‘ಸ್ನೇಹದ’ ಸಂದೇಶವನ್ನಿತ್ತ ಮಂಜೇಶ್ವರದ ನೂತನ ಶಾಸಕ ಎ.ಕೆ.ಎಂ ಅಶ್ರಫ್

ಮಂಜೇಶ್ವರ: ಮಂಜೇಶ್ವರ ವಿಧಾನಸಭಾ ಕ್ಷೇತ್ರದಿಂದ ಈ ಬಾರಿ ನೂತನವಾಗಿ ಆಯ್ಕೆಯಾದ ಶಾಸಕ ಎ.ಕೆ.ಎಂ ಅಶ್ರಫ್ ರವರು ಸ್ನೇಹಾಲಯ ಚಾರಿಟೇಬಲ್‌ ಟ್ರಸ್ಟ್‌ ಗೆ ತಮ್ಮ ಆಡಳೀತಾವಧಿಯ ಪ್ರಥಮ ಬೇಟಿಯನ್ನಿತ್ತರು. ಟ್ರಸ್ಟ್‌ನ ಸ್ಥಾಪಕರೂ, ಸಾರಥಿಯೂ ಆದ ಬ್ರ. ಜೋಸೆಫ್‌ ಕ್ರಾಸ್ತ ರವರು ಹೂಗುಚ್ಚ ಮತ್ತು ಶಾಲು

Read More »
News

Kit distributed to navasahaja members by snehalaya

ಮಂಗಳೂರು: ದಿ.8 ಮೇ ರಂದು ಸ್ನೇಹಾಲಯ ವತಿಯಿಂದ ನವಸಹಜ ಸಮುದಾಯ ಸಂಘಟನೆಯ ಸದಸ್ಯರಿಗೆ ಕಿಟ್ ವಿತರಣಾ ಕಾರ್ಯಕ್ರಮ ಮಂಗಳೂರು ನಗರದಲ್ಲಿ ನಡೆಯಿತು.  ಈಗಾಗಲೇ ಕೊರೊನಾ ಸೋಂಕು ದೇಶವ್ಯಾಪಿ ಹರಡುತ್ತಿರುವ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ಸೇರಿ ಹಲವೆಡೆ ಲಾಕ್ ಡೌನ್ ಘೋಷಣೆಯಾಗಿದ್ದು ಕೆಲವರ್ಗದ

Read More »
Need Help?