A Life Reunited After Three Years: Snehalaya Reconnects Kantha with His Family

ಮೂರು ವರ್ಷಗಳ ಬಳಿಕ ಮನೆಗೆ ಮರಳಿದ ಬದುಕು: ಸ್ನೇಹಾಲಯದ ಆರೈಕೆಯಿಂದ ಕುಟುಂಬದೊಂದಿಗೆ ಒಂದಾದ ಕಾಂತಾ ಮಂಜೇಶ್ವರ, ಆಗಸ್ಟ್ 3, 2026: ಮೂರು ವರ್ಷಗಳ ಕಾಲ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರು, ಸ್ನೇಹಾಲಯ ಮಾನಸಿಕ-ಸಾಮಾಜಿಕ ಪುನರ್ವಸತಿ ಕೇಂದ್ರದ ನಿರಂತರ ಆರೈಕೆ, ಚಿಕಿತ್ಸೆ ಹಾಗೂ ಪುನರ್ವಸತಿ ಸೇವೆಯ ಫಲವಾಗಿ ತಮ್ಮ ಕುಟುಂಬದೊಂದಿಗೆ ಮತ್ತೆ ಒಂದಾದ ಅಪರೂಪದ ಮಾನವೀಯ ಕ್ಷಣ ಮಂಜೇಶ್ವರದ ಸ್ನೇಹಾಲಯ ಮಾನಸಿಕ-ಸಾಮಾಜಿಕ ಪುನರ್ವಸತಿ ಕೇಂದ್ರ ಭಾವಪೂರ್ಣವಾಗಿ ನಡೆಯಿತು. ಈ ಮಾನವೀಯ ಪಯಣವು 2025ರ ಜನವರಿ 7ರಂದು ಆರಂಭವಾಯಿತು. ಆ ದಿನ ಸ್ನೇಹಾಲಯದ ಸಂಸ್ಥಾಪಕರಾದ ಬ್ರದರ್ ಜೋಸೆಫ್ ಕ್ರಾಸ್ತಾ ರವರ […]
