Gadag Native Gundappa Rescued from Uppala Railway Station, Admitted to Snehalaya

ಗದಗ ಮೂಲದ ಗುಂಡಪ್ಪ ಅವರನ್ನು ಉಪ್ಪಳ ರೈಲು ನಿಲ್ದಾಣದಿಂದ ರಕ್ಷಿಸಿ ಸ್ನೇಹಾಲಯಕ್ಕೆ ದಾಖಲಿಸಲಾಗಿದೆ ಮಂಜೇಶ್ವರ, ಜೂನ್ 19, 2026: ಗದಗ ಮೂಲದ ಶ್ರೀ ಗುಂಡಪ್ಪ ಅವರನ್ನು ಉಪ್ಪಳ ರೈಲು ನಿಲ್ದಾಣ ದಿಂದ ರಕ್ಷಿಸಿ, ಚಿಕಿತ್ಸೆ, ಆರೈಕೆ ಮತ್ತು ಪುನರ್ವಸತಿಗಾಗಿ ಸ್ನೇಹಾಲಯ ಸೈಕೋ-ಸೋಶಿಯಲ್ ಪುನರ್ವಸತಿ ಕೇಂದ್ರಕ್ಕೆ ಸುರಕ್ಷಿತವಾಗಿ ದಾಖಲಿಸಲಾಗಿದೆ. ಮಂಜೇಶ್ವರ ಪೊಲೀಸ್ ಠಾಣೆ ಯವರು ಅವರ ಅಸಹಾಯಕ ಸ್ಥಿತಿಯನ್ನು ಗಮನಿಸಿ ಸ್ನೇಹಾಲಯ ತಂಡಕ್ಕೆ ಮಾಹಿತಿ ನೀಡಿದರು. ತಕ್ಷಣ ಸ್ಪಂದಿಸಿದ ಮಂಜೇಶ್ವರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಶ್ರೀ ಅರ್ಜುನ್ […]

Need Help?