Snehalaya Celebrates World Environment Day with Tree Plantation Drive and Awareness Program

ವಿಶ್ವ ಪರಿಸರ ದಿನಾಚರಣೆಯನ್ನು ಸಸಿ ನೆಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿದ ಸ್ನೇಹಾಲಯ ಮಂಜೇಶ್ವರ, ಜೂನ್ 5, 2026: “ಮರಗಳು ಭೂಮಿಯ ಉಸಿರು, ಪರಿಸರ ನಮ್ಮ ಜೀವನಾಡಿ; ಒಂದು ಸಸಿ ನೆಡುವುದು ಎಂದರೆ ಭವಿಷ್ಯಕ್ಕೆ ಆಶೆಯ ಬೀಜ ಬಿತ್ತಿದಂತೆಯೇ.” ವಿಶ್ವ ಪರಿಸರ ದಿನದ ಅಂಗವಾಗಿ ಸ್ನೇಹಾಲಯ ಮನೋಸಾಮಾಜಿಕ ಪುನರ್ವಸತಿ ಕೇಂದ್ರದಲ್ಲಿ ಹಸಿರು ಕನಸುಗಳಿಗೆ ಜೀವ ತುಂಬುವ ವಿಶಿಷ್ಟ ಕಾರ್ಯಕ್ರಮವನ್ನು ಉತ್ಸಾಹಭರಿತವಾಗಿ ಆಚರಿಸಲಾಯಿತು. ನಿವಾಸಿಗಳು ಹಾಗೂ ಸಿಬ್ಬಂದಿ ವರ್ಗದವರ ಸಕ್ರಿಯ ಭಾಗವಹಿಸುವಿಕೆಯಿಂದ ಕಾರ್ಯಕ್ರಮವು ಅರ್ಥಪೂರ್ಣ ಹಾಗೂ ಪ್ರೇರಣಾದಾಯಕವಾಗಿ ನಡೆಯಿತು. ಕಾರ್ಯಕ್ರಮದ […]
