Snehalaya Admits Mentally Distressed Man Brought by Kumbla Police

snehalaya-ameen-rescue-02jun2026-01.

ಸ್ನೇಹಾಲಯದಲ್ಲಿ ಮಾನಸಿಕ ಅಸ್ವಸ್ಥ ಸ್ಥಿತಿಯಲ್ಲಿದ್ದ ವ್ಯಕ್ತಿಗೆ ಆಶ್ರಯ ಕುಂಬಳೆ ಪೊಲೀಸರಿಂದ ರಕ್ಷಿಸಿ ದಾಖಲಿಸಲಾಗಿದೆ.. ಮಂಜೇಶ್ವರ, ಜೂನ್ 2, 2026: ಜಾರ್ಖಂಡ್ ಮೂಲದ ಶ್ರೀ ಅಮೀನ್ ಶರಣ್ ಅವರನ್ನು ಕಾಸರಗೋಡು ಜಿಲ್ಲೆಯ ಕುಂಬಳೆಯ ಬದ್ರಿಯಾ ನಗರ ಪ್ರದೇಶದಲ್ಲಿ ಮಾನಸಿಕ ಅಸ್ವಸ್ಥ ಹಾಗೂ ಸಂಕಷ್ಟದ ಸ್ಥಿತಿಯಲ್ಲಿ ಕಂಡುಬಂದ ಹಿನ್ನೆಲೆ ಸ್ನೇಹಾಲಯ ಮಾನಸಿಕ-ಸಾಮಾಜಿಕ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಲಾಗಿದೆ. ಮೂಲಗಳ ಪ್ರಕಾರ, ಕುಂಬಳೆ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಶ್ರೀ ಅನೂಪ್ ಎಂ. ಅವರು ವ್ಯಕ್ತಿಯ ಸ್ಥಿತಿಯನ್ನು ಗಮನಿಸಿ ತಕ್ಷಣವೇ ಅವರ ಸುರಕ್ಷತೆ […]

Need Help?