Snehalaya Admits Mentally Distressed Woman Brought from Melparamba Police Station

snehalaya-vidhya-rescue-21may2026-01.

ಮೇಲ್ಪರಂಬ ಪೊಲೀಸ್ ಠಾಣೆಯಿಂದ ಕರೆತರಲಾದ ಮಾನಸಿಕ ಅಸ್ವಸ್ಥ ಮಹಿಳೆಗೆ ಸ್ನೇಹಾಲಯದಲ್ಲಿ ಆಶ್ರಯ ಮಂಜೇಶ್ವರ, ಮೇ 21, 2026: ಮಾನಸಿಕ ಅಸ್ವಸ್ಥ ಸ್ಥಿತಿಯಲ್ಲಿ ಅಲೆದಾಡುತ್ತಿದ್ದ ಮಹಿಳೆಯೊಬ್ಬರನ್ನು ಮೇಲ್ಪರಂಬ ಪೊಲೀಸ್ ಠಾಣೆಯ ಸಹಕಾರದೊಂದಿಗೆ ಸ್ನೇಹಾಲಯ ಮಾನಸಿಕ-ಸಾಮಾಜಿಕ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿ ಮಾನವೀಯ ಸೇವೆಯ ಮತ್ತೊಂದು ಉದಾಹರಣೆಯನ್ನು ಸ್ನೇಹಾಲಯ ನೀಡಿದೆ. ಕಾಸರಗೋಡು ಜಿಲ್ಲೆಯ ಮಂಜೇಶ್ವರ ಸಮೀಪದ ಬಾಯರ್ಪಡವು ನಿವಾಸಿಯಾದ ವಿದ್ಯಾ ಎಂಬ ಮಹಿಳೆ ಮಾನಸಿಕ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ಕುರಿತು ಮೇಲ್ಪರಂಬ ಪೊಲೀಸ್ ಠಾಣೆಯವರು ಸ್ನೇಹಾಲಯ ಸಂಸ್ಥಾಪಕರಾದ ಬ್ರದರ್ ಜೋಸೆಫ್ […]

Need Help?