From Two Years of Separation to a Mother’s Embrace: Snehalaya Reunites Mr. Arman with His Family in Bihar

ಎರಡು ವರ್ಷಗಳ ಬಳಿಕ ತಾಯಿಯ ಅಪ್ಪುಗೆಯಲ್ಲಿ ಅರ್ಮಾನ್ ಮಂಜೇಶ್ವರ, ಏಪ್ರಿಲ್ 01, 2026: ಕಣ್ಣೀರಿನಲ್ಲಿ ಕಳೆದ ಎರಡು ವರ್ಷಗಳು… ಹೃದಯದಲ್ಲಿ ಉಳಿದ ಆಶೆಯ ದೀಪ ಆರಲಿಲ್ಲ… ಇಂದು ತಾಯಿಯ ಅಪ್ಪುಗೆಯಲ್ಲಿ ಮತ್ತೆ ಬೆಳಗಿದ ಜೀವನ… ಕರುಣೆ, ಆಶೆ ಮತ್ತು ಮಾನವೀಯತೆಯ ಮತ್ತೊಂದು ಹೃದಯಸ್ಪರ್ಶಿ ಕಥೆಯಲ್ಲಿ, ಬ್ರದರ್ ಜೋಸೆಫ್ ಕ್ರಾಸ್ತ ಅವರ ಸಮರ್ಪಿತ ನಾಯಕತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್(ರಿ), ಸುಮಾರು ಎರಡು ವರ್ಷಗಳ ದೀರ್ಘ ವಿಯೋಗದ ನಂತರ ಬಿಹಾರದ ಛಾಪ್ರಾ ಪ್ರದೇಶದ ತಮ್ಮ ಕುಟುಂಬದೊಂದಿಗೆ ಶ್ರೀ ಅರ್ಮಾನ್ […]
