From Wandering Alone to Being Wrapped in Care — Hashim’s Journey from the Streets to Safety Begins with Compassion

ಏಕಾಂತದಲ್ಲಿ ಕಳೆದುಹೋದ ಹಾಶಿಂ… ಕರುಣೆಯಲ್ಲಿ ಹೊಸ ಬದುಕಿನ ಬೆಳಕು ಮಂಜೇಶ್ವರ, ಫೆಬ್ರವರಿ 22, 2026: ಬಸ್ಗಳ ಗದ್ದಲ… ಜನರ ಓಡಾಟ… ತಮ್ಮ ತಮ್ಮ ಗುರಿಯತ್ತ ದಾವಿಸುವ ಹೆಜ್ಜೆಗಳು… ಆ ಗದ್ದಲದ ಮಧ್ಯೆ, ಮಂಜೇಶ್ವರ ಬಸ್ ನಿಲ್ದಾಣದ ಬಳಿ, ಒಬ್ಬ ವ್ಯಕ್ತಿ, ಮೌನದಲ್ಲಿ ಕಳೆದುಹೋಗಿದ್ದನು. ಆತನ ಹೆಸರು ಹಾಶಿಂ. ಬಿಹಾರ ಮೂಲದ ಈ ಯುವಕ, ತನ್ನ ಸುತ್ತಲಿನ ಲೋಕದಿಂದ ಸಂಪೂರ್ಣವಾಗಿ ದೂರವಾಗಿದ್ದಂತೆ ಕಂಡನು. ಅವನ ಕಣ್ಣುಗಳಲ್ಲಿ ಅನಿರ್ವಚನೀಯ ಖಾಲಿತನ…ಅವನ ನಡೆಗಳಲ್ಲಿ ದಿಕ್ಕುತಪ್ಪಿದ ಅಲೆಮಾರಿ… ಅವನ ಮುಖದಲ್ಲಿ ಅಸಮಯದ ನಗು…“ಅವನು […]
