From Distress to Dignity: Snehalaya Reunites Abdul Shami with His Family

snehalaya-abdul-reunion-18feb2026-01.j

ದುಃಖದಿಂದ ಗೌರವದ ಜೀವನದತ್ತ: ಸ್ನೇಹಾಲಯದಿಂದ ಅಬ್ದುಲ್ ಶಾಮಿ ಕುಟುಂಬದೊಂದಿಗೆ ಪುನರ್ಮಿಲನ ಮಂಜೇಶ್ವರ, ಫೆಬ್ರವರಿ 18, 2026: ಬ್ರ. ಜೋಸೆಫ್ ಕ್ರಾಸ್ತಾ ಅವರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್, ಅಬ್ದುಲ್ ಶಾಮಿ ಅವರನ್ನು ಅವರ ಕುಟುಂಬದೊಂದಿಗೆ ಯಶಸ್ವಿಯಾಗಿ ಪುನರ್ಮಿಲನಗೊಳಿಸಿದೆ. 09-01-2026 ರಂದು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಅಲೆದಾಡುತ್ತಿದ್ದ ಅಬ್ದುಲ್ ಶಾಮಿ ಅವರನ್ನು ರೈಲ್ವೆ (RPF) ಸಿಬಂಧಿಗಳು ನೀಡಿದ ಮಾಹಿತಿಯ ಮೇರೆಗೆ ಸ್ನೇಹಾಲಯ ತಂಡ ರಕ್ಷಿಸಿತು. ಆ ಸಂದರ್ಭದಲ್ಲಿ ಅವರು ಮಾನಸಿಕ ಸಮಸ್ಯೆಗಳು, ಕೋಪಸ್ವಭಾವ ಮತ್ತು ಮಾದಕ […]

Need Help?