From Forgotten Streets to Familiar Arms: Snehalaya Brings Back T V Ramana to His Waiting Family

ತಿರುಪತಿಯ ದಾರಿಯಲ್ಲಿ ನಡೆದ ಹೆಜ್ಜೆಗಳು ಮನೆಯ ಅಂಗಳಕ್ಕೆ ಮರಳಲಿಲ್ಲ… ನಾಲ್ಕು ತಿಂಗಳು ಒಂದು ಮನೆ ಬಾಗಿಲು ತೆರೆದೆಯೇ ಇತ್ತು, ಒಂದು ಹೃದಯ ಪ್ರಾರ್ಥನೆಯಲ್ಲೇ ಇತ್ತು, ಒಂದು ಕುಟುಂಬ ಆಶೆಯ ದೀಪ ಹಚ್ಚಿಕೊಂಡೇ ಇತ್ತು……. ಮಂಜೇಶ್ವರ, ಫೆಬ್ರವರಿ 12, 2026: ಹೃದಯವನ್ನು ಮುಟ್ಟುವಂತಹ ಮಾನವೀಯ ಹಸ್ತಕ್ಷೇಪದಲ್ಲಿ, ಬ್ರ. ಜೋಸೆಫ್ ಕ್ರಾಸ್ತಾ ಅವರ ಮಾನವೀಯ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್, ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ನಾರ್ವಾ ಗ್ರಾಮದ ನಿವಾಸಿ ಶ್ರೀ ಟಿ.ವಿ. ರಮಣ ಅವರನ್ನು ಅವರ ಆತುರದಿಂದ ಕಾಯುತ್ತಿದ್ದ […]
