A Compassionate Rescue Restores Hope to a Distressed Man

ಕರುಣೆಯ ಸ್ಪರ್ಶದಿಂದ ಮರಳಿದ ಬದುಕಿನ ಬೆಳಕು ಮಂಜೇಶ್ವರ, ಫೆಬ್ರವರಿ 03, 2026: ಥೊಕ್ಕೊಟ್ಟು ಬೀದಿ, ಮಂಗಳೂರು… ಜನಜೀವನದ ಗದ್ದಲದ ಮಧ್ಯೆ, ಯಾರಿಗೂ ಕಾಣದಂತೆ ಒಂದು ಜೀವ ಮೌನವಾಗಿ ಸಂಕಟವನ್ನು ಅನುಭವಿಸುತ್ತಿತ್ತು. ಅಶುದ್ಧ ದೇಹ, ದಿಕ್ಕಿಲ್ಲದ ನಡೆ, ಕಳೆದುಹೋದ ನೋಟ ತನ್ನದೇ ಯೋಚನೆಗಳ ಕತ್ತಲಲ್ಲಿ ಸಿಲುಕಿಕೊಂಡಿದ್ದ ಆ ವ್ಯಕ್ತಿ ಶ್ರೀ ಮಂಥೇಶ್, ಮೂಲತಃ ಗದಗ ಜಿಲ್ಲೆಯ ಮುಳಗುಂದ ಗ್ರಾಮದವರು. ಅಕ್ಯೂಟ್ ಡಿಲ್ಯೂಷನಲ್ ಸ್ಟೇಟ್ (ADS) ಹಾಗೂ ಥಾಟ್ ಡಿಸಾರ್ಡರ್ ಸಿಂಪ್ಟಮ್ಸ್ (TDS) ಲಕ್ಷಣಗಳಿಂದ ಬಳಲುತ್ತಿದ್ದ ಅವರು, ಸ್ವಯಂ ಆರೈಕೆಯಿಲ್ಲದೆ, […]
