Timely Community Alert and Compassionate Action Lead to the Rescue of a Distressed Man at Manjeshwar Bus Stop

snehalaya-SONIGA-rescue-27jan-2026-01.

ಮಂಜೇಶ್ವರ ಬಸ್ ನಿಲ್ದಾಣದಲ್ಲಿ ಅಸಹಾಯಕ ವ್ಯಕ್ತಿಯ ರಕ್ಷಣೆ ಮಂಜೇಶ್ವರ, ಜನವರಿ 27, 2026 : “ಜನಸಂದಣಿಯ ಮಧ್ಯೆ ಕಳೆದುಹೋದ ಒಂದು ಜೀವ, ಕೇಳಿಸದ ಕೂಗು, ಕಾಣಿಸದ ಕಣ್ಣೀರು…” ಜನವರಿ 24ರ ಬೆಳಗಿನ ಹೊತ್ತು, *ಮಂಜೇಶ್ವರದ ಗದ್ದಲದ ಬಸ್ ನಿಲ್ದಾಣದಲ್ಲಿ ನೂರಾರು ಮುಖಗಳ ನಡುವೆ ಒಂದು ಮುಖ ಮಾತ್ರ ಅಸಹಾಯಕವಾಗಿತ್ತು. ಅರ್ಥವಿಲ್ಲದ ಮಾತುಗಳು, ತಾನೇ ತನ್ನೊಡನೆ ಮಾತನಾಡುವ ಮೌನ, ಕೋಪ, ಅಶಾಂತಿ, ಮತ್ತು ಕಾಳಜಿಯಿಲ್ಲದ ಬದುಕಿನ ಗುರುತುಗಳು… “ಮಾನಸಿಕ ನೋವು ಕಾಣುವುದಿಲ್ಲ, ಆದರೆ ಅದು ಬದುಕನ್ನೇ ಕತ್ತಲಿಗೊಳಿಸುತ್ತದೆ.” ಆ […]

Need Help?