Snehalaya Appeals for Family Identification After Rescue of Disoriented Man

ಮಂಜೇಶ್ವರ, ಜನವರಿ 26, 2026 ಮಾನವೀಯತೆ ಕೈ ಹಿಡಿದಾಗ, ಕತ್ತಲೆಯಲ್ಲೂ ದಾರಿ ಕಂಡುಬರುತ್ತದೆ. ಜನವರಿ 23, 2026. ಮಂಗಳೂರು ನಗರದ ಹಂಪನಕಟ್ಟೆಯ ಚಿರಪರಿಚಿತ ಗದ್ದಲದ ನಡುವೆ, ಯಾರಿಗೂ ಕಾಣದೆ ಕಳೆದುಹೋಗಿದ್ದೊಂದು ಜೀವ ಅಸಹಾಯಕ ಸ್ಥಿತಿಯಲ್ಲಿ ಅಲೆದಾಡುತ್ತಿತ್ತು. ದಿಕ್ಕು ತಪ್ಪಿದ ನಡೆ, ಅರ್ಥವಿಲ್ಲದ ನಗು, ಹೇಳಲಾಗದ ನೋವು ಅವುಗಳೆಲ್ಲಾ ಸಹಾಯಕ್ಕಾಗಿ ಮೌನವಾಗಿ ಮೊರೆಯಿಡುತ್ತಿದ್ದವು. “ಒಂದು ಜೀವ ಉಳಿಯಲು ದೊಡ್ಡ ಶಬ್ದಗಳ ಅಗತ್ಯವಿಲ್ಲ… ಗಮನಿಸುವ ಒಂದು ಮನಸ್ಸೇ ಸಾಕು.” ಅಂತಹ ಕ್ಷಣದಲ್ಲಿ, ಆ ವ್ಯಕ್ತಿಯ ದುರ್ಬಲ ಸ್ಥಿತಿಯನ್ನು ಗಮನಿಸಿದ ಶ್ರೀ […]
