From Vulnerability to Care: Bro. Joseph Crasta Leads Snehalaya’s Rescue of Sunil Kumar

ಅಸಹಾಯಕತೆಯಿಂದ ಆರೈಕೆಯತ್ತ.. ಬ್ರ. ಜೋಸೆಫ್ ಕ್ರಾಸ್ಟಾ ಅವರ ನೇತೃತ್ವದಲ್ಲಿ ಸುನಿಲ್ ಕುಮಾರ್ ರಕ್ಷಣೆ ಮಂಗಳೂರು, ಜನವರಿ 16, 2026: ಪಡೀಲ್ ಜಂಕ್ಷನ್…ಜನಸಂದಣಿಯ ಮಧ್ಯೆ ಒಬ್ಬ ಮನುಷ್ಯ ಒಂಟಿಯಾಗಿ ಅಲೆದಾಡುತ್ತಿದ್ದ. ಯಾರಿಗೂ ತಿಳಿಯದ ಆತನು…ತಾನು ಬಟ್ಟೆ ಧರಿಸಿದ್ದಾನೋ ಇಲ್ಲವೋ ಎಂಬ ಅರಿವೇ ಇಲ್ಲದ ಮನಸ್ಸು. ಕಣ್ಣಲ್ಲಿ ಹೊತ್ತಿದ್ದ ಕನಸುಗಳೇ ಒಣಗಿ ಹೋದಂತೆ, ಮುಖದ ಮೇಲೆ ಅಲೆದಾಡುವ ಕಾಲದ ಗುರುತುಗಳು. ದಾರಿ ತಪ್ಪಿದ ದೃಷ್ಟಿ, ಹೆಜ್ಜೆಗಳಿಗೆ ದಿಕ್ಕಿಲ್ಲ, ಉದ್ದೇಶವಿಲ್ಲ. ಯಾರೂ ಗಮನಿಸದ ನೆರಳಿನಂತೆ, ಕಿವಿ ಮುರಿಯುವ ವಾಹನಗಳ ಶಬ್ದಗಳ ನಡುವೆ […]
